ನಿಮ್ಮ ಬೆಳೆಗಳು ಆರೋಗ್ಯಕರವಾಗಿ, ಹಸಿರಾಗಿ, ಸಾಕಷ್ಟು ಪೋಷಕಾಂಶಗಳನ್ನು ಸಂಗ್ರಹಿಸಿದ್ದರೂ (ಸ್ಟೋರೇಜ್ ಇದ್ದರೂ) ನಿರೀಕ್ಷಿತ ಮಟ್ಟದಲ್ಲಿ ಹೂವುಗಳು ಬರುತ್ತಿಲ್ಲವೇ? ಗಿಡದ ಶಕ್ತಿಯು ಸರಿಯಾದ ದಿಕ್ಕಿನಲ್ಲಿ (ಹೂಬಿಡುವಿಕೆ ಮತ್ತು ಕಾಯಿ ಕಟ್ಟುವುದು) ಬಳಕೆಯಾಗುತ್ತಿಲ್ಲ ಎಂದು ಇದರರ್ಥ. ಇಂತಹ ಪರಿಸ್ಥಿತಿಯಲ್ಲಿ, ಸಸ್ಯದ ಶಕ್ತಿಯನ್ನು ಸಂತಾನೋತ್ಪತ್ತಿ ಕಡೆಗೆ ತಿರುಗಿಸಲು ಪಿಜ...
ಸಸ್ಯ ಬೆಳೆಗಳ ಮೇಲೆ ಬರುವ ಪ್ರಮುಖ ಹಾನಿಕಾರಕ ಕೀಟಗಳಲ್ಲಿ ಒಂದಾದ ವೈಟ್ ಫ್ಲೈ (Whitefly) ಹವಾಮಾನ ಬದಲಾಗುತ್ತಿದ್ದಂತೆ ಹೆಚ್ಚು ಉಗ್ರವಾಗಿ ಹಾನಿ ಮಾಡುತ್ತವೆ. ಈ ವರ್ಷ ಮಳೆ ಕಡಿಮೆಯಾಗಿ ಬಿದ್ದಿರುವುದರಿಂದ ಬರಹವಾಮಾನ ಉಂಟಾಗುವ ಸಾಧ್ಯತೆ ಹೆಚ್ಚು ಇದೆ. ಬರಹವಾತಾವರಣವೇ ವೈಟ್ ಫ್ಲೈಗೆ ಅನುಕೂಲವಾಗಿದ್ದು, ಅವು ತೀವ್ರವಾಗಿ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತವೆ.
ಈಗ ನಾವು ಇದನ್...
ಬೇಸಿಗೆಯ ತೀವ್ರ ತಾಪಮಾನ ಮತ್ತು ಕಡಿಮೆ ತೇವಾಂಶದ ಹವಾಮಾನವು ಕೃಷಿಗೆ ಅನೇಕ ಸವಾಲುಗಳನ್ನು ಉಂಟುಮಾಡುತ್ತದೆ. ಈ ಸಂದರ್ಭದಲ್ಲಿ ಬೆಳೆಗಳಲ್ಲಿ ಬೂದಿ ರೋಗ, ಎಲೆ ಚುಕ್ಕೆ ರೋಗ ಮತ್ತು ಆಂಥ್ರಾಕ್ನೋಸ್ ಮುಂತಾದ ಶಾಖಾನುಕೂಲ ರೋಗಗಳು ಹೆಚ್ಚಾಗಿ ಕಾಣಿಸುತ್ತವೆ. ಜೊತೆಗೆ ಬಿಳಿ ನೊಣ ಮತ್ತು ಎಲೆ ತಿನ್ನುವ ಹುಳುಗಳು ಬೆಳೆಗೆ ತೀವ್ರ ಹಾನಿ ಉಂಟುಮಾಡಬಹುದು. ಈ ಎಲ್ಲ ಅಂಶಗಳನ್ನು ಗಮನದಲ...
ನೆಮಟೋಡ್ ಸಮಸ್ಯೆ ರೈತರಿಗೆ ತೀವ್ರ ತೊಂದರೆ ನೀಡುವಂತಹ ಒಂದು ಸಮಸ್ಯೆಯಾಗಿದ್ದು, ಬೇರುಗಳನ್ನು ಹಾನಿಗೊಳಿಸುವ ಮೂಲಕ ಬೆಳೆಯ ಸಂಪೂರ್ಣ ಶಕ್ತಿ ಕುಗ್ಗಿಸುತ್ತದೆ. ವೆಲಮ್ ಪ್ರೈಮ್, ಕಾರ್ಬೋಫ್ಯೂರನ್, ನಿಮಿಟ್ಸ್ ಸೇರಿದಂತೆ ಹಲವಾರು ರಾಸಾಯನಿಕಗಳ ಬಳಕೆಯಾದರೂ ನಿಯಂತ್ರಣ ಸಾಧಿಸಲು ವಿಫಲವಾಗಿದ್ದರೆ, ಹೊಸ ವೈಜ್ಞಾನಿಕ ದೃಷ್ಠಿಕೋಣ ಅವಶ್ಯಕವಾಗುತ್ತದೆ.
ಸಗಣಿ ಗೊಬ್ಬರವು ಕೃಷಿಯಲ್ಲಿ ಮಣ್ಣಿನ ಫಲವತ್ತತೆ ಮತ್ತು ಆರೋಗ್ಯಕ್ಕೆ ಅತಿ ಮುಖ್ಯವಾದ ಸಾವಯವ ಮೂಲವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇದರ ಬೆಲೆ ಹೆಚ್ಚುತ್ತಿರುವುದು ಮತ್ತು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗದಿರುವುದು ರೈತರಿಗೆ ಸವಾಲಾಗಿದೆ. ಸಗಣಿ ಗೊಬ್ಬರವನ್ನು ಯಾವ ಸಮಯದಲ್ಲಿ ಬಳಸಿದರೆ ಹೆಚ್ಚು ಪರಿಣಾಮಕಾರಿ? ಇದರಲ್ಲಿರುವ ಕಲಬೆರಕೆಗಳನ್ನು ಹೇಗೆ ಗುರುತಿಸುವುದು? ...